ಸಾಂಬಾರು ಮಂಡಳಿ ಮೂಡಿಗೆರೆ ಇಲ್ಲಿ ಕಾಳುಮೆಣಸು ಬಿಡಿಸಿ ಸ್ವಚ್ಛ ಮಾಡುವ ಯಂತ್ರ ( Pepper De Coning Machine ) ಇದನ್ನು ಖರೀದಿಸಲು ಸಹಾಯಧನ ಲಭ್ಯವಿದ್ದು ಆಸಕ್ತ ರೈತರು ಈ ಕೆಳಗಿನ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿಸಲ್ಲಿಸಲು ಬೇಕಾದ ದಾಖಲಾತಿಗಳು
1. ಆಧಾರ್ ಕಾರ್ಡ್ ಪ್ರತಿ 1
2. ಬ್ಯಾಂಕ್ ಖಾತೆ ಪುಸ್ತಕದ ಪ್ರತಿ 1
3. 2024-25ನೆಯ ಸಾಲಿನ ಪಹಣಿ
4. ರಶೀದಿ (Tax Receipt)
5. ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಮಾರಾಟಗಾರ (Appoved Dealers) ರಿಂದ ಪಡೆದ ದರಪಟ್ಟಿ Quotation) 1
ಸಹಾಯಧನದ ವಿವರ:
ಸಾಮಾನ್ಯ ವರ್ಗದ ರೈತರಿಗೆ ರೂ. 19000/- ಮತ್ತು ಪ.ಜಾ. ಹಾಗೂ ಪ.ಪಂ. ವರ್ಗದ ರೈತರಿಗೆ ರೂ.28000/-
ಸೀಮಿತ ಸಂಖ್ಯೆಯ ರೈತರಿಗೆ ಸಹಾಯಧನ ಲಭ್ಯವಿದ್ದು, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಶಶಿಧರನ್, Senior Field Officer : 6282315520 9400720460
ಸಾಂಬಾರು ಮಂಡಳಿ, ಮೂಡಿಗೆರೆ
ನೋಂದಾಯಿಸಿಕೊಂಡಿರುವ ಮಾರಾಟಗಾರರು (Appoved Dealers)
- Prashanth Engineering works, Sakleshpura, 9448886046
- Bharath Engineering Works, Sakleshpura : 9880157615
- John Engineering works, Sakleshpura 9448178925
- Malnad Engineering works Chikkamagaluru 9480908685
- Sahyadri Engineering works Chikkamagaluru 9448392854
- Chickmagalur Industries, Chikkamagaluru 9448317893
- Ajay, Sree Durga Engineering works Koppa : 9164290454



