ಜಿಲ್ಲಾ ಸುದ್ದಿ ಮೂಡಿಗೆರೆ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಪ್ರತಿಭಟನೆ Darpana News February 13, 2026 0 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಸಿ ದೇಶವ್ಯಾಪ್ತಿ ಕೈಗೊಂಡಿರುವ ಮುಷ್ಕರಕ್ಕೆ ನಮ್ಮ ಸಂಘಟನೆ ಬೆಂಬಲ ನೀಡಿದೆ ಎಂದು ಅಂಗನವಾಡಿ ಸಂಘಟನೆಯ...Read More
ಜಿಲ್ಲಾ ಸುದ್ದಿ ಚಿಕ್ಕಮಗಳೂರು : ಕಾರ್ಮಿಕ, ರೈತ ವಿರೋಧಿ ಕಾಯ್ದೆ ಖಂಡಿಸಿ ಬೃಹತ್ ಪ್ರತಿಭಟನೆ : ಅಂಚೆ ಕಚೇರಿಗೆ ಮುತ್ತಿಗೆಗೆ ಯತ್ನ, ಕಾರ್ಯಕರ್ತರ ಬಂಧನ Darpana News February 13, 2026 0 ಕಾರ್ಮಿಕ ವಿರೋಧಿ ನಡೆ ಅನುಸರಿಸುತ್ತಿರುವ ಸರ್ಕಾರಗಳ ವಿರುದ್ಧ ಗುರುವಾರ ಚಿಕ್ಕಮಗಳೂರು ನಗರದ ಆಜಾದ್ಪಾರ್ಕ್ ವೃತ್ತದಲ್ಲಿ ಎಐಟಿಯುಸಿ, ಪ್ಲಾಂಟೇಷನ್ ಯೂನಿಯನ್,...Read More
ರಾಜ್ಯ ಚಿಕ್ಕಮಗಳೂರು : ಅರಣ್ಯ ಕಾಯ್ದೆ ಸೆಕ್ಷನ್ ಫೋರ್ ಒನ್ ನೊಟಿಫಿಕೇಷನ್ ತಡೆಹಿಡಿಯವಂತೆ ಆಗ್ರಹ ; ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ Darpana News February 13, 2026 0 ಅರಣ್ಯ ಕಾಯ್ದೆಯನ್ನು ಸೆಕ್ಷನ್ 4/1 ನೋಟಿಪಿಕೇಷನ್ 17 ಆಗಿ ಪರಿವರ್ತನೆ ಆಗದಂತೆ ತಡೆಹಿಡಿಯಬೇಕು ಎಂದು ಭೂಮಿ ಮತ್ತು ನಿವೇಶನ...Read More
ವಿಶೇಷ ಸುದ್ದಿ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವಂತೆ ಆಗ್ರಹಿಸಿ : ಆಲ್ದೂರಿನಿಂದ ಮೂಡಿಗೆರೆ ಶಾಸಕರ ಕಚೇರಿವರೆಗೂ ಏಕಾಂಗಿಯಾಗಿ ಪಾದಯಾತ್ರೆ ಮಾಡಿ ಮನವಿ ಸಲ್ಲಿಸಿದ ಪತ್ರಕರ್ತ Darpana News February 13, 2026 0 ಆಲ್ದೂರಿನ ಪತ್ರಕರ್ತ ಜೋಸೇಫ್ ಅವರು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಆಲ್ದೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಆಲ್ದೂರಿನಿಂದ ಮೂಡಿಗೆರೆ ಶಾಸಕರ...Read More
ರಾಜ್ಯ ಮೂವತ್ತೇಳು ವರ್ಷಗಳಿಂದ ಧರ್ಮಸ್ಥಳಕ್ಕೆ ಸತತ ಪಾದಯಾತ್ರೆ ಮಾಡುತ್ತಿರುವ ಸುದೀರ್ಘ ನಡಿಗೆಯ ಕೆ.ಎಲ್.ಶಿವಣ್ಣ-ಹರಿಕಥೆ, ಮನೋರಂಜನೆ ಮೂಲಕ ಪಾದಯಾತ್ರಿಗಳಿಗೆ ಉಲ್ಲಾಸ ತುಂಬುತ್ತಿರುವ ತಂಡ Darpana News February 13, 2026 0 ಬೆಂಗಳೂರಿನ ಕೆ.ಎಲ್.ಶಿವಣ್ಣ ಮೂವತ್ತೇಳು ವರ್ಷ ಸುದೀರ್ಘ ಪಾದಯಾತ್ರೆ ನಡೆಸಿ ಅನ್ನದಾನ ನೀಡಿ ಗಮನ ಸೆಳೆದಿದ್ದಾರೆ. ಶಿವರಾತ್ರಿಯ ಅಂಗವಾಗಿ ಧರ್ಮಸ್ಥಳಕ್ಕೆ...Read More
ಕೃಷಿ ಗ್ರಾಮೀಣ ಕಾಫಿ, ಕಾಳುಮೆಣಸು ಇಂದಿನ (12-02-2026) ಮಾರುಕಟ್ಟೆ ಧಾರಣೆ Darpana News February 12, 2026 0 ಕಾಫಿ, ಕಾಳುಮೆಣಸು ಇಂದಿನ (12-02-2026) ಮಾರುಕಟ್ಟೆ ಧಾರಣೆ Coffee, black pepper and Areca today’s market price...Read More
ವಿಶೇಷ ಸುದ್ದಿ ಮೂಡಿಗೆರೆ : ಸ್ಮಶಾನಕ್ಕೆ ದಾರಿಯಿಲ್ಲದೇ ಪರದಾಟ, ಯೋಧನ ಪ್ರೇರಣೆಯಿಂದ ಗ್ರಾಮಸ್ಥರಿಂದಲೇ ರಸ್ತೆ ನಿರ್ಮಾಣ Darpana News February 12, 2026 0 ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ಮಕ್ಕಿ (ಗುಣಿಬೈಲ್) ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿಯಿಲ್ಲದೇ ಜನರು ಬಹಳ ಪರದಾಟ...Read More
ಶಿಕ್ಷಣ ಸಾಹಿತ್ಯ ಚಿಕ್ಕಮಗಳೂರು : ಕನ್ನಡ ಉಪನ್ಯಾಸಕಿ ದೀಪರಾಣಿಗೆ ಸಂಶೋಧನಾ ಲೇಖನ ಪ್ರಶಸ್ತಿ Darpana News February 12, 2026 0 ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ವಿದ್ಯಾರ್ಥಿನಿ, ಕನ್ನಡ ಉಪನ್ಯಾಸಕಿ ಬಿ.ಎಸ್.ದೀಪರಾಣಿ ಅವರು ತಮ್ಮ ಅಧ್ಯಯನದ ಭಾಗವಾಗಿ ಬರೆದಿದ್ದ ಕುವೆಂಪು...Read More
ಜಿಲ್ಲಾ ಸುದ್ದಿ ಮೂಡಿಗೆರೆ: ಕರುನಾಡ ರಕ್ಷಣ ವೇದಿಕೆಯಿಂದ ಶಿವರಾತ್ರಿ ಪಾದಯಾತ್ರಿಗಳಿಗೆ ಉಪಹಾರ ವಿತರಣೆ Darpana News February 12, 2026 0 ಪಾದಯಾತ್ರೆ ದೇಹಕ್ಕೆ ಶ್ರಮವೆನಿಸಿದರೂ ಆರೋಗ್ಯ, ದೈಹಿಕವಾಗಿ ಸದೃಢವಾಗಲು ಹಾಗೂ ಮನಸ್ಸಿಗೆ ಶಾಂತಿ ನೀಡುವ ಪವಿತ್ರ ಪಯಣವಾಗಿದೆ ಎಂದು ಕರುನಾಡು...Read More
ನಿಧನ ಸುದ್ದಿ ಮೂಡಿಗೆರೆ : ಹಿರಿಯ ಪತ್ರ ಬರಹಗಾರರಾಗಿದ್ದ ಶೇಷಾದ್ರಿಯವರು ಇನ್ನಿಲ್ಲ Darpana News February 12, 2026 0 ಮೂಡಿಗೆರೆಯಲ್ಲಿ ಹಿರಿಯ ಪತ್ರ ಬರಹಗಾರರಾಗಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಜಿ. ಶೇಷಾದ್ರಿ (ದಿ ಅನಂತಸುಬ್ಬರಾವ್ ರ...Read More